Bhoo Varahaswamy Temple Kallahalli Vijay Karnataka
>> YOUR LINK HERE: ___ http://youtube.com/watch?v=--3tR64mTYs
#BhooVarahaswamy #KallahalliTemple #Bengaluru • ಮಂಡ್ಯ ಬಳಿಯಿರುವ ಭೂವರಾಹಸ್ವಾಮಿ ದೇವಸ್ಥಾನವು ವಿಷ್ಣುವಿನ ಮೂರನೇ ಅವತಾರವಾಗಿದೆ. ಈ ದೇವಾಲಯವು ಕರ್ನಾಟಕದ ಮಂಡ್ಯ ಸಮೀಪವಿರುವ ಕಲ್ಲಹಳ್ಳಿ ಎಂಬ ಸಣ್ಣ ಗ್ರಾಮದಲ್ಲಿದೆ. ಈ ದೇವಾಲಯವು ಹೇಮಾವತಿ ನದಿಯ ದಡದಲ್ಲಿದೆ. ವಿಷ್ಣುವಿನ ಮೂರನೆಯ ಅವತಾರವಾದ ವರಾಹ ಸ್ವಾಮಿ ಎಂದು ಕರೆಯಲ್ಪಡುವ ಕಾಡು ಹಂದಿಯ ರೂಪದ ಈ ವಿಗ್ರಹ 18 ಅಡಿ ಎತ್ತರದಲ್ಲಿದೆ ಮತ್ತು ಬೂದು ಕಲ್ಲಿನಿಂದ ಮಾಡಲ್ಪಟ್ಟಿದೆ. ಈ ದೇವಾಲಯದ ಮಹಿಮೆ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಇಂದಿನ ವಿಡಿಯೋದಲ್ಲಿ. • Our Website : https://Vijaykarnataka.com • Facebook: / vijaykarnataka • Twitter: / vijaykarnataka
#############################
